ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಶಬರಿಮಲೆ ದೊಡ್ಡ ಪಾದದ (ಯಾತ್ರಾ ದಾರಿ) ವಿಶೇಷತೆಗಳು !! 1960 ರವರೆಗೆ ಭಕ್ತಾದಿಗಳಿಗೆ ಏಕೈಕ ಪ್ರಮುಖ ಮಾರ್ಗವಾಗಿತ್ತು.
1. Natural intelligence – Lord Subramanya 2. Normal intelligence – Lord Ganesh 3. Positive results – Lord Para Shiva 4. Positive based spiritual strength – Lord Shiva 5. Strengths, ability and skills to undertake war field assignments – Lord Subramanya 6. Multiple talent in multiple skills - Lord Subramanya 7. Growth – Financial growth, Intellectual growth (versatility, Contemplations/thoughts/imaginations), health related growth, beauty etc,etc :- Goddess Lakshmi. 8. Gaining lordship over others, :- Lord Shiva and Lord Vishnu 9. Balanced behavior (dynamic personality) - Lord Vishnu 10. Concentration– Lord Ganesh 11. Willpower– Lord Ganesh 12. Good control over senses - Lord Ganesh 13. Good memory power - Lord Ganesh 14. Creativity - Lord Ganesh 15. Multiple talent - Lord Ganesh 16. Bon prequels – Lord Para shiva 17. Respect of king – Lord Shiva 18. Liberation from unnatural death – Lord Shiva 19. Salvation – Lord Para shiva 20. Relief of sin – Lord Para shiva
1. ನೈಸರ್ಗಿಕ ಬುದ್ಧಿಮತ್ತೆ – ಸುಬ್ರಮಣ್ಯ 2. ಸ್ವಾಭಾವಿಕ ಬುದ್ಧಿಮತ್ತೆ – ಗಣೇಶ 3. ಶುಭ ಫಲಗಳು- ಪರಶಿವ 4. ಧನಾತ್ಮಕ ಆಧ್ಯಾತ್ಮಿಕ ಶಕ್ತಿ- ಶಿವ 5. ಯುದ್ಧ ಸಂಬಂಧಿ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಾಗಿರುವ ಶಕ್ತಿ ಸಾಮರ್ಥ್ಯಗಳು ಮತ್ತು ಕೌಶಲ್ಯಗಳು - ಸುಬ್ರಮಣ್ಯ 6. ಕರ ಕೌಶಲ್ಯಗಳಲ್ಲಿ ಬಹುಮುಖ ಪ್ರತಿಭೆ- ಸುಬ್ರಮಣ್ಯ 7. ಅಭಿವೃದ್ಧಿ - ಅರ್ಥಿಕ ಅಭಿವೃದ್ಧಿˌ ಭೌದ್ಧಿಕ ಅಭಿವೃದ್ಧಿ (ಬುದ್ಧಿ ಶಕ್ತಿˌ ಚಿಂತನಾ/ಯೋಚನಾ ಶಕ್ತಿ)ˌ ಆರೋಗ್ಯ ಸಂಬಂಧಿ ಅಭಿವೃದ್ಧಿˌ ಸೌಂದರ್ಯ, ಇತ್ಯಾದಿ, ಇತ್ಯಾದಿ:- ಲಕ್ಷ್ಮಿ 8. ಇತರರ ಮೇಲೆ ಪ್ರಭುತ್ವ ಸಾಧಿಸುವುದು – ಶಿವ, ಮತ್ತು ವಿಷ್ಣು 9. ಸಮತೋಲಿತ ನಡವಳಿಕೆ (ಕ್ರಿಯಾಶೀಲ ವ್ಯಕ್ತಿತ್ವ) – ವಿಷ್ಣು 10. ಏಕಾಗ್ರತೆ – ಗಣೇಶ 11. ಇಚ್ಛಾಶಕ್ತಿ – ಗಣೇಶ 12. ಇಂದ್ರಿಯ ನಿಗ್ರಹ – ಗಣೇಶ 13. ಉತ್ತಮ ನೆನಪಿನ ಶಕ್ತಿ - ಗಣೇಶ 14. ಸೃಜನಶೀಲತೆ – ಗಣೇಶ 15. ಬಹುಮುಖ ಪ್ರತಿಭೆ– ಗಣೇಶ 16. ಶುಭ ಘಟನೆಗಳು - ಪರಶಿವ 17. ರಾಜ ಮರ್ಯಾದೆ - ಶಿವ 18. ಅಕಾಲಿಕ ಮರಣದಿಂದ ವಿಮೋಚನೆ - ಶಿವ 19. ಮೋಕ್ಷ, - ಪರಶಿವ 20. ಪಾಪ ಪರಿಹಾರ - ಪರಶಿವ
′′ ಉರುಗ್ವೆ′′ ದೇಶವು ಸರಾಸರಿ ಪ್ರತಿಯೊಬ್ಬ ವ್ಯಕ್ತಿಯು 4 ಹಸುಗಳನ್ನು ಹೊಂದಿದ್ದು, ವಿಶ್ವದಾದ್ಯಂತ ಕೃಷಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಕೇವಲ 33 ಲಕ್ಷ ಜನಸಂಖ್ಯೆಯ ದೇಶ ಆದರೆ 1 ಕೋಟಿ 20 ಲಕ್ಷ ಗೋವುಗಳನ್ನು ಹೊಂದಿದೆ. ಪ್ರತಿ ಹಸುವಿನ ಕಿವಿಯ ಮೇಲೆ ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ. ಇದು ಯಾವ ಹಸು ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರು ನೋಡುತ್ತಲೇ ಇರುತ್ತಾರೆ.
ಆಷಾ ಸಾಹ್ನಿ ಎನ್ನುವ ವೃದ್ದೆ ಮುಂಬೈ ನಗರದ ಒಂದು ಅಪಾರ್ಟ್ ಮೆಂಟ್ನಾ ಹತ್ತನೆ ಮಳಿಗೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಧಣಿಕರಾದ ಇವರ ಸ್ವಂತ ಮಹದಡಿ ಗಳಾಗಿದ್ದವು 10ನೆ ಮಹಡಿಯ 2 ಪ್ಲಾಟ್ಗಳು. ಮಗನನ್ನು ಪ್ರೀತಿಯಿಂದ ಬೆಳೆಸಿ ಓದಿಸಿ ಅಮೇರಿಕಾದಲ್ಲಿ ನೆಲೆಸುವ ಹಾಗೆ ಮಾಡಿದ್ದಾರೆ. ಮಗ ಅಮೇರಿಕಾದಲ್ಲಿಯೇ ನೆಲೆಸಿದ್ದಾನೆ. ಒಬ್ಬ ಸಾರಾಸರಿ ಭಾರತೀಯನಿಗೆ ಇರಬೇಕಾದ ಎಲ್ಲ ಸುಖ ಲೋಲುಪಗಳು ಅವರಿಗಿದೆ.
Consuming spicy tea during the winter season is best for the body. Find out how spice tea offers health benefits in the article.
ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ. 1. ಪಕೋಡ ಬೇಕಾ,ಬೇಡ ಕೋಪ. 2. ನಾಗಮಣಿ ಮಗನಾ 3. ಮದ್ರಾಸಿನ ಸಿದ್ರಾಮ 4. ರುಮಾಲು ಶಾಲು ಮಾರು 5. ನೆಗಡಿ ಅಲ್ವಾ ಅಡಿಗನೆ 6. ಗಯಾದ ವೇದ ಯಾಗ 7. ದಿವಾಕರ ಮಾರಕವಾದಿ 8. ಕುಬೇರ ಬಗ್ಗಿ ತಗ್ಗಿ ಬರಬೇಕು 9. ತಿಮ್ಮ ಸದಾ ಸಮ್ಮತಿ 10. ರೋಡಿನಲ್ಲೇ ನಡೀರೋ 11. ಮನುಜನ ಹೀನ ಜನುಮ 12. ಗೂಡಿನಾ ಬಾಳು ಬಾನಾಡಿಗೂ 13. ಪಂಜರದ ಗಿಳಿಗಿದರ ಜಪಂ 14.ವರದಪ್ಪ ಕೊಡು ಕೊಪ್ಪದ ರವ 15. ಗಜಾನನನ ಜಾಗ 16. ಕುಬೇರ ಸಿಹಿ ಸರಿ ಸಾಕು, ನಾನು ಸೀನಪ್ಪನ ಸೀನು ನಾಕು ಸಾರಿ ಸಹಿಸಿರಬೇಕು 17.ತೋರಿಸೇ ಲತಾ ಪಾರಿಜಾತ, ಜಾರಿ ಪಾತಾಲ ಸೇರಿತೋ 18. ಕೋಳೀಕೇ ರಂಗ,ನೀರು ನೀ ಗರಂ ಕೇಳಿಕೋ 19.ವಸಿ ಸೋಡಿ ಕೊಡಿಸೋ ಸಿವ 20. ನಗಾರಿ ಭೇರಿ ಗಾನ . . . ನಮ್ಮ ಕನ್ನಡವೇ ವಿಸ್ಮಯ
A. Sun-shielded to temples once a year 1. Nagalapuram Veda Narayana Swamy temple 2. Kolhapur Laxmi Temple 3. The Gavi Gangadhar Temple, Bangalore 4. Ariyasvelly Surya Narayana Temple 5. Mogaleshwar 6. Kodandarama Kadapa District
A. ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು 1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ 2. ಕೊಲ್ಲಾಪುರ ಲಕ್ಷ್ಮಿ ದೇಗುಲ 3. ಬೆಂಗಳೂರು ಗವಿ ಗಂಗಾಧರ ದೇಗುಲ 4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ 5. ಮೋಗಳೇಶ್ವರ್ 6. ಕೋದಂಡರಾಮ ಕಡಪ ಜಿಲ್ಲೆ
'ವಿಸ್ಕಿ 'ಗೂ ಎರಡಕ್ಷರ 'ಬ್ರಾಂಡಿ ' ಗೂ ಎರಡಕ್ಷರ 'ರಮ್ ' ಗೂ ಎರಡಕ್ಷರ 'ಜಿನ್ ' ಗೂ ಎರಡಕ್ಷರ