ನಂಬಿಕೆ ಎಂಬುದು ಮೂರಕ್ಷರದ ಪದ. ಹೆಸರೇ ಸೂಚಿಸುವಂತೆ ನಂಬಿಕೆ ಎಂಬುದು ಸಂಬಂಧದ ಅಡಿಪಾಯ. ಅಡಿಪಾಯವು ಗಟ್ಟಿ ಇಲ್ಲದಿದ್ದರೆ ಯಾವ ಸಂಬಂಧಗಳು ಉಳಿಯಲಾರದು ಹೀಗೆ ನಂಬಿ ಕೆಟ್ಟವರಿಲ್ಲವೋ....... ರಂಗಯ್ಯನಾ ಎಂದ, ದಾಸವಾಣಿಯೇ ಇದೆ ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ನಂಬಬೇಕು ಎಂದೇನು ಅಲ್ಲ ಪ್ರತಿಯೊಂದಕ್ಕೂ ಅದರದ್ದೇ ಆದ ಮಿತಿಯಿರಬೇಕು.
ನಮಗೆಲ್ಲರಿಗೂ ತಿಳಿದಿದೆ ಬರಹಗಾರಿಕೆ ಒಂದು ಅದ್ಭುತ ಕಲೆ, ಎಲ್ಲರಿಂದಲೂ ಬರಹಗಾರರಾಗಲು ಮತ್ತು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮ ನಿತ್ಯ ಜೀವನದಲ್ಲಿ ಅನೇಕ ಕಥೆಗಳು, ಕವನಗಳು ಮುಂತಾದ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪುಸ್ತಕಗಲ್ಲಿ ಮತ್ತು ಲೇಖನಗಳಲ್ಲೆಲ್ಲಾ ಓದುತ್ತೇವೆ, ಮನರಂಜಿಸುತ್ತೇವೆ ಮತ್ತು ಅದರಿಂದ ನಮ್ಮ ಜ್ಞಾನ ವೃದ್ಧಿಸುತ್ತೇವೆ. ಆದರೆ ಅದರ ಹಿಂದಿರುವ ಬರಹಗಾರನನ್ನು ನಾವು ತಿಳಿಯುವುದಿಲ್ಲ ಮತ್ತು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಕೆಲವರು ಬರಹಗಾರಿಕೆಯನ್ನು ತನ್ನ ವೃತ್ತಿಯಾಗಿ ಮಾಡುತ್ತಾರೆ ಮತ್ತು ಕೆಲವರು ಬರಹಗಾರಿಯಲ್ಲಿ ಸಾಧನೆಯನ್ನು ಮಾಡುವುದಕ್ಕಾಗಿ ಮತ್ತು ಹಲವಾರು ಮಂದಿ ತಮ್ಮ ಹವ್ಯಾಸವಾಗಿ ಇದನ್ನು ಮಾಡುತ್ತಾರೆ. ಅಂತಹ ಒಬ್ಬ ತುಳು ಹವ್ಯಾಸಿ ಬರಹಗಾರರೆ ಶ್ರೀ ಯುತ ರಮೇಶ್ ಕುಲಾಲ್ ಬಾಯಾರ್.
1.ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು... ನೀನು ಬದಲಾದರೆ.. ಅದು ಪರಿಪೂರ್ಣತೆ .2.ಜನ ಹೇಗಿದ್ದಾರೋ..ಹಾಗೆಯೇ ಸ್ವೀಕರಿಸಿದರೆ.... ಅದು ಪರಿಪೂರ್ಣತೆ .
Best quotes and wishes for WhatsApp and other social media
ಮಾರ್ನೆಮಿದ ಒಂರ್ಬ ದಿನತ ಕಾರ್ಯಕ್ರಮ, ಊರ ದೇವಸ್ಥಾನೊಡು ನಡತೊಂದಿತ್ತ್ಂಡ್. ಅವೆ ಸಂದರ್ಬೊಡು ದಸರಾ ನಾಡಹಬ್ಬ, ದೇವಸ್ಥಾನೊದ ಒತ್ತುಗು ಇತ್ತಿನ ಸಭಾಂಗಣೋಡು ಕೆಲವು ಜನತ್ತ ಉಮೇದ್ ರ್ದಾದ್ ವರ್ಷ ವರ್ಷ ಕರಿಯೊಂದಿತ್ತ್ಂಡ್. ದಿನಾಲ ಬಯ್ಯಗ್ ಕಾರ್ಯಕ್ರಮ ಸುರು ಆಪುಂಡು, ಸುರೂಕು ಏರಾಂಡಲ ಪುದರ್ ಪೋಯಿನ ಜನಕುಲೆಡ್ ಒಂಜಿ ಉಪನ್ಯಾಸ ಎಡ್ಡೆಪದ ಪಾತೆರ ಮುಗಿನ ಕೂಡ್ಲೆ ದಾದಂಡಲ ಆಟನ, ತಾಳಮದ್ದಳೆನ, ಸಂಗೀತನ ನಡತ್ತೊಂದಿತ್ತ್ಂಡ್. ಒಟ್ಟಾರೆ ಅವೊಂಜಿ ಪೊರ್ಲಕಂಟ್ದ ಕಾರ್ಯಕ್ರಮ.
ಒಂಜಿ ಐತಾರ ಫ್ಯಾಕ್ಟರಿಗ್ ರಜೆತಾನಿ ಶೀನೆ ಆಲೋಚನೆಡೇ ಇಲ್ಲಲ್ ಕುಲ್ಲುದಿತ್ತೆ. ಆಲೋಚನೆ ದಾದಪಂಡ ರಡ್ಡ್ ದಿನೊಕು ದುಂಬು ಇಲ್ಲಲ್ಲ ನಾಯಿ ಬೊಳ್ಳು ಸೈತ್ಂಡ್, ಏತ್ ಎಡ್ಡೆ ಬುದ್ದಿದ ನಾಯಿ, ಒಂಜೇ ದಿನೊತ ಜ್ವರೊಟು ಸೈತ್ಂಡ್ ಪಂಡ ಏರ್ಲಾ ನಂಬಯರ್. ದಾನೆ ಮನ್ಪೇರಾಪುಂಡು. ಅಯಿನ ಆಯುಷ್ಯ ಆತೆ. ಆಂಡಲಾ ಆತ್ ಬುದ್ದಿದ ನಾಯಿ ಸೈತ್ಂಡ್ ಪಂಡ ಏರೆಗಾಂಡಲಾ ಬೇಜರ್ ಆವಂದೆ ಉಪ್ಪರ ಸಾಧ್ಯನೇ ಇಜ್ಜಿ.
ಭಾರತದ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಜರುಗಿದ ಎಂದಿಗೂ ಮರೆಯಲಾಗದ ಇತಿಹಾಸ ಎಂದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.1919ರ ಏಪ್ರಿಲ್ 13ರಂದು ಪಂಜಾಬ್ನ ಅಮೃತಸರದ ಜಲಿಯನ್ ವಾಲಾ ಬಾಗ್ ಪ್ರದೇಶದಲ್ಲಿ ಬ್ರಿಟಿಷರ ಗುಂಡಿನ ದಾಳಿಗೆ ನೂರಾರು ಅಮಾಯಕ ಜನರು ಬಲಿಯಾಗಿದ್ದರು.ಭಾರತೀಯ ಕ್ರಾಂತಿಕಾರಿಗಳು ಮತ್ತು ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಗೌರವ ಸೂಚಿಸುವ ಸಲುವಾಗಿ 1951ರಲ್ಲಿ ಭಾರತ ಸರ್ಕಾರ ಸ್ಮಾರಕ ಸ್ಥಾಪಿಸಿತು.
This is an example for make simple calculator with Jquery. jQuery is an open source JavaScript library that simplifies the interactions between an HTML/CSS document, or more precisely the Document Object Model (DOM), and JavaScript.
Codeigniter 4 is MVC framework, MVC refers to Model, View and Controller. Here controller is used to backend, model is used to manage tables (database). And view used to user interface.
CodeIgniter is an open-source software rapid development web framework, for use in building dynamic web sites with PHP. CodeIgniter is a PHP MVC framework used for developing web applications rapidly. CodeIgniter provides out of the box libraries for connecting to the database and performing various operations like sending emails, uploading files, managing sessions, etc.